ಮಂಕಾಳ ಎಸ್‌ ವೈದ್ಯ

ಮಂಕಾಳ ಎಸ್ವೈದ್ಯ, ಇವರು ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರಾಗಿ 20 ಮೇ 2023 ರಂದು ಅಧಿಕಾರ ಸ್ವೀಕರಿಸಿದರು. ಇವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಇಂಡಿಯನ್‌ನ್ಯಾಷನಲ್‌ಕಾಂಗ್ರೆಸ್‌ಪಕ್ಷದಿಂದ ಸ್ಪರ್ಧಿಸಿರುವ ಮಂಕಾಳ ಎಸ್‌ವೈದ್ಯ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸುನಿಲ್‌ನಾಯ್ಕ ಸಿ ಅವರನ್ನು ಸೋಲಿಸಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ್ರು.

Mankal S Vaidya, Minister for Fisheries, Ports and Inland Water Transport -Govt.of Karnataka. District In-charge Minister - Uttara Kannada.

Gallery / ಗ್ಯಾಲರಿ

ಮಂಕಾಳ ಎಸ್‌ ವೈದ್ಯ ತಂಡಕ್ಕೆ ಸೇರಿ

Mankal S Vaidya, Minister for Fisheries, Ports and Inland Water Transport -Govt.of Karnataka. District In-charge Minister - Uttara Kannada.

Mankal S Vaidya Contact Number / ಮಂಕಾಳ ಎಸ್‌ ವೈದ್ಯ +91 81510 07704

Quick Links

Mankal S Vaidya 2023 All Rights Reserved 

Translate »